General
ಹಾಲಾಡಿ ಮೇಳದ ಪಂಜರ ಪಕ್ಷಿ – ಪ್ರೇಕ್ಷಕನ ಕಣ್ಣಿನಲ್ಲಿ
ಪ್ರತಿಯೊಬ್ಬ ಪ್ರೇಕ್ಷಕನ ಅನುಭವ ವಿಭಿನ್ನವಾಗಿರಬಹುದು. ಇದು ಪಂಜರ ಪಕ್ಷಿ ಪ್ರಸಂಗದ ಬಗ್ಗೆ ಇಡೀ ರಾತ್ರಿ ಕುಳಿತು ವೀಕ್ಷಿಸಿದ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ.
Read more →A personal perspective on photography, art, and technology.
General
ಪ್ರತಿಯೊಬ್ಬ ಪ್ರೇಕ್ಷಕನ ಅನುಭವ ವಿಭಿನ್ನವಾಗಿರಬಹುದು. ಇದು ಪಂಜರ ಪಕ್ಷಿ ಪ್ರಸಂಗದ ಬಗ್ಗೆ ಇಡೀ ರಾತ್ರಿ ಕುಳಿತು ವೀಕ್ಷಿಸಿದ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ.
Read more →
General
ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನವನ್ನು ಸಂಭ್ರಮಿಸುವ ಭವ್ಯ ಸಾಂಸ್ಕೃತಿಕ ಉತ್ಸವ **"ಯಕ್ಷ ಪರ್ವ 2026"** ಜೂನ್ 20, 2026ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ತೆಂಕು ಮತ್ತು ಬಡಗು ಶೈಲಿಯ ಖ್ಯಾತ ಕಲಾವಿದರ ಸಂಗಮದಲ್ಲಿ **ಚೂಡಾಮಣಿ, ವಾಲಿವಧೆ ಹಾಗೂ ಶ್ರೀಕೃಷ್ಣ ಕಲ್ಯಾಣ** ಆಖ್ಯಾನಗಳ ಅದ್ಭುತ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ. ಯಕ್ಷಗಾನದ ಸಂಗೀತ, ನೃತ್ಯ, ಅಭಿನಯ ಮತ್ತು ವೇಷಭೂಷಣಗಳ ವೈಭವವನ್ನು ಒಂದೇ ವೇದಿಕೆಯಲ್ಲಿ ಅನುಭವಿಸುವ ಅಪೂರ್ವ ಅವಕಾಶ ಇದಾಗಿದೆ.
Read more →
General
ಯಕ್ಷಗಾನಕ್ಕೆ ಸಮರ್ಪಿತ ಡಿಜಿಟಲ್ ವೇದಿಕೆಯಾದ ತಿತ್ತಿತ್ತೈ ಅಪ್ಲಿಕೇಷನ್, ಕಲಾವಿದರು, ಮೇಳಗಳು, ಆಟಗಳು, ಟಿಕೆಟ್ ಬುಕ್ಕಿಂಗ್ ಮತ್ತು ಇನ್ನಷ್ಟು ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಹೊಸ ಪ್ರಯತ್ನವಾಗಿದೆ.
Read more →
General
ಮಹಾನಗರದಲ್ಲಿ ಮಾತಿನ ಮಂಟಪ: ಕರ್ಣಬೇಧನ - ಭೀಷ್ಮ ವಿಜಯ
Read more →
General
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿಮ್ಮನು: ಜಿ.ಆರ್. ಕಾಳಿಂಗ ನಾವಡರ ನೆನಪಿನಲ್ಲಿ
Read more →
General
ಬೌಂಡರಿಗಳಲ್ಲಿ ಸೂರ್ಯವಂಶಿ, ಭಾವಭಾವನೆಗಳಲ್ಲಿ ಆತ್ರೇಯ: ಭವಿಷ್ಯದ ಉಜ್ವಲ ತಾರೆಗಳು
Read more →
General
ಹಿಂದೆಲ್ಲ ಸೆಟ್ಟಿಂಗ್ ಕೆಲಸ ಮಾಡುವ ಕಾಲವೊಂದಿತ್ತು. ಧಾರೇಶ್ವರರು, ನಾವಡರು ಹೀಗೆ ಸಾಮಾಜಿಕ ಮಾಧ್ಯಮವೇ ಇಲ್ಲದ ಕಾಲದಲ್ಲಿ ಕೇವಲ ಬಾಯಿ ಪ್ರಚಾರ ಗಿಟ್ಟಿಸಿಕೊಂಡ ಸೆಟ್ಟಿಂಗ್. ಆದರೆ ಇಂದಿನ ಕಾಲಘಟ್ಟದಲ್ಲಿ ಸೆಟ್ಟಿಂಗ್ ನಿಂದ ಆಚೆಯೂ ಜನರನ್ನು ಸೆಳೆಯಬಲ್ಲ ಸಾಮಾಜಿಕ ಮಾಧ್ಯಮದವರ ಕೊಡುಗೆ ತಿರುಗಾಟದ ಕೊನೆಯಲ್ಲಿ ಕೆಲವು ಮೇಳಗಳಿಗೆ ಅವಶ್ಯಕತೆ ಇಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ.
Read more →